ಭಾರತ್ ರತ್ನ 1. ನಾನಾಜಿ ದೇಶ್ಮುಖ್ (ಮರಣೋತ್ತರ) 2. ಡಾ. ಭೂಪನ್ ಹಜಾರಿಕಾ (ಮರಣೋತ್ತರ) 3. ಪ್ರಣಬ್ ಮುಖರ್ಜಿ ಪದ್ಮ ವಿಭೂಷನ್ 1. ಶ್ರೀಮತಿ ತೇಜನ್ ಬಾಯಿ - ಆರ್ಟ್-ವೋಕಲ್ಸ್-ಫೋಕ್ - ಛತ್ತೀಸ್ಗಢ 2. ಶ್ರೀ ಇಸ್ಮಾಯಿಲ್ ಒಮರ್ ಗುಲೆಲೆ (ವಿದೇಶಿ) - ಸಾರ್ವಜನಿಕ ವ್ಯವಹಾರಗಳು - ಜಿಬೌಟಿ 3. ಶ್ರೀ ಅನಿಲ್ ಕುಮಾರ್ ಮಣಿಭಾಯಿ ನಾಯ್ಕ್ - ವಾಣಿಜ್ಯ ಮತ್ತು ಕೈಗಾರಿಕೆ-ಮೂಲಸೌಕರ್ಯ - ಮಹಾರಾಷ್ಟ್ರ 4. ಶ್ರೀ ಬಲ್ವಂತ್ ಮೊರೇಶ್ವರ್ ಪುರಂಡೇರ್ - ಕಲೆ-ಆಕ್ಟ್-ಥಿಯೇಟರ್ - ಮಹಾರಾಷ್ಟ್ರ ಪದ್ಮಭೂಷಣ 1. ಶ್ರೀ ಜಾನ್ ಚೇಂಬರ್ಸ್ (ವಿದೇಶಿ) - ವಾಣಿಜ್ಯ ಮತ್ತು ಕೈಗಾರಿಕೆ-ತಂತ್ರಜ್ಞಾನ - ಅಮೇರಿಕಾ 2. ಶ್ರೀ ಸುಖದೇವ್ ಸಿಂಗ್ ಧಿಂಡ್ಸಾ - ಪಬ್ಲಿಕ್ ಅಫೇರ್ಸ್ - ಪಂಜಾಬ್ 3. ಶ್ರೀ ಪ್ರವೀಣ್ ಗೋರ್ಧನ್ (ವಿದೇಶಿ) - ಸಾರ್ವಜನಿಕ ವ್ಯವಹಾರ - ದಕ್ಷಿಣ ಆಫ್ರಿಕಾ 4. ಶ್ರೀ ಮಹಾಶೇ ಧರಣಂ ಪಾಲ್ ಗುಲಾಟಿ - ವಾಣಿಜ್ಯ ಮತ್ತು ಕೈಗಾರಿಕೆ-ಆಹಾರ ಸಂಸ್ಕರಣಾ - ದೆಹಲಿ 5. ಶ್ರೀ ದರ್ಶನ್ ಲಾಲ್ ಜೈನ್ - ಸಮಾಜ ಕಾರ್ಯ - ಹರಿಯಾಣ 6. ಶ್ರೀ ಅಶೋಕ್ ಲಕ್ಷ್ಮಣ ರಾವ್ ಕುಕಡೆ - ಮೆಡಿಸಿನ್-ಕೈಗೆಟುಕುವ ಆರೋಗ್ಯ-ಮಹಾರಾಷ್ಟ್ರ 7. ಶ್ರೀ ಕರಿಯಾ ಮುಂಡಾ - ಪಬ್ಲಿಕ್ ಅಫೇರ್ಸ್ - ಜಾರ್ಖಂಡ್ 8. ಶ್ರೀ ಬುಧದಿತ್ಯ ಮುಖರ್ಜಿ - ಆರ್ಟ್-ಮ್ಯೂಸಿಕ್-ಸಿಟಾರ್ - ಪಶ್ಚಿಮ ಬಂಗಾಳ 9. ಶ್ರೀ ಮೋಹನ್ ಲಾಲ್ ವಿಶ್ವನಾಥನ್ ನಾಯರ್ - ಕ...
Posts
Showing posts from January, 2019
ಇಸ್ರೋ - (ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ )
- Get link
- X
- Other Apps
ಇಸ್ರೋ - (ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ ) (ISRO - Indian Space Research Organisation) ಸ್ಥಾಪನೆ - 15 - ಆಗಸ್ಟ್ - 1969 ಕೇಂದ್ರ ಕಚೇರಿ - ಬೆಂಗಳೂರು, ಕರ್ನಾಟಕ, ಉಡಾವಣ ಕೇಂದ್ರ - ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ, ಶ್ರೀಹರಿಕೋಟಾ, ಆಂಧ್ರಪ್ರದೇಶ ಇಸ್ರೊದ ಪ್ರಸ್ತುತ ಅಧ್ಯಕ್ಷರು - ಕೆ ಶಿವನ್ ಇಸ್ರೋದ ಪ್ರಥಮ ಅಧ್ಯಕ್ಷ - ವಿಕ್ರಮ್ ಸಾರಾಭಾಯಿ ಇಸ್ರೋದ ದೀರ್ಘಾವಧಿ ಅಧ್ಯಕ್ಷ - ಸತೀಶ್ ಧವನ್ ಮೈಕ್ರೋಸ್ಯಾಟ್-ಆರ್' ಮತ್ತು "ಕಲಾಂಸ್ಯಾಟ್- ವಿ2' -ಉಪಗ್ರಹಗಳ ಯಶಸ್ವಿ* ಉಡಾವಣೆ - ಸತೀಶ್ ಧವನ್ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣಾ ವಾಹಕ - ‘ ಪಿಎಸ್ಎಸ್ವಿ– ಸಿ44’ ಇದು ಇಸ್ರೋ ನಿರ್ಮಿತ ಸೇನಾ ಇಮೇಜಿಂಗ್ ಉಪಗ್ರಹ. ಇದರ ಬಳಕೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಹಾಗೂ ಸೇನೆಗಾಗಿ ಮೀಸಲು. ಕಲಾಂಸ್ಯಾಟ್-ವಿ2 ಚೆನ್ನೈನ "ಸ್ಪೇಸ್ ಕಿಡ್ಸ್ ಇಂಡಿಯಾ'ದ ಐವರು ವಿದ್ಯಾರ್ಥಿಗಳು ನಿರ್ಮಿಸಿರುವ ಉಪಗ್ರಹ. ಈ ಉಪಗ್ರಹವನ್ನು - ನ್ಯಾನೊ ಉಪಗ್ರಹಗಳ ಸಂಪರ್ಕ ವ್ಯವಸ್ಥೆಯ ಅಧ್ಯಯನಕ್ಕೆ ಪ್ರಾಯೋಗಿಕವಾಗಿ ಬಳಸಲು ಉದ್ದೇಶಿಸಲಾಗಿದೆ. ಈ ಉಪಗ್ರಹದಿಂದ - ವಿಪತ್ತು ನಿರ್ವಹಣೆ ಸಹಕಾರಿಯಾಗಲಿದೆ.
ಪ್ರಮುಖ ಬೆಳೆಗಳು ಮತ್ತು ರಾಜ್ಯಗಳು
- Get link
- X
- Other Apps
ಶೇಂಗಾ ಹೆಚ್ಚು ಬೆಳೆಯುವ ರಾಜ್ಯ = ಮಧ್ಯಪ್ರದೇಶ ಸೋಯಾಬಿನ್ಸ್ ಅತಿ ಹೆಚ್ಚುಬೆಳೆಯುವರಾಜ್ಯ= ಮಧ್ರಪ್ರದೇಶ ತೊಗರಿ ಅತಿ ಹೆಚ್ಚು ಬೆಳೆಯುವ ರಾಜ್ಯ= ಮಹಾರಾಷ್ಟ್ರ ರಬ್ಬರ್ ಅತಿ ಹೆಚ್ಚು ಬೆಳೆಯುವ ರಾಜ್ಯ= ಕೇರಳ ಕಿತ್ತಳೆ ಅತಿ ಹೆಚ್ಚು ಬೆಳೆಯುವ ರಾಜ್ಯ = ಕೇರಳ ಅಡಿಕೆ ಅತಿ ಹೆಚ್ಚು ಬೆಳೆಯುವ ರಾಜ್ಯ= ಕರ್ನಾಟಕ ಟೊಮೆಟೋ ಅತಿ ಹೆಚ್ಚು ಬೆಳೆಯುವರಾಜ್ಯ= ಆಂದ್ರಪ್ರದೇಶ ದ್ರಾಕ್ಷಿ ಅತಿ ಹೆಚ್ಚು ಬೆಳೆಯುವರಾಜ್ಯ= ಮಹಾರಾಷ್ಟ್ರ , ಈರುಳ್ಳಿ ಅತಿ ಹೆಚ್ಚು ಬೆಳೆಯುವರಾಜ್ಯ = ಬಿಹಾರ ಶುಂಠಿ ಅತಿ ಹೆಚ್ಚು ಬೆಳೆಯುವ ರಾಜ್ಯ = ಅಸ್ಸಾಂ
- Get link
- X
- Other Apps
ರಾಷ್ಟ್ರೀಯ ಮತದಾರರ ದಿನ - ಜನವರಿ 25 ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ಪ್ರತಿವರ್ಷ - ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಭಾರತದ ಚುನಾವಣಾ ಆಯೋಗ 1950ರ ಜನವರಿ 25ನೆ ದಿನಾಂಕದಂದು ಸ್ಥಾಪಿತವಾಯಿತು ಇದರ ಸವಿನೆನಪಿಗಾಗಿ ಜನವರಿ 25ನ್ನು ರಾಷ್ಟ್ರಿಯ ಮತದಾರರ ದಿನವನ್ನು ಆಚರಿಸಲು ಸರಕಾರ ನಿರ್ಧರಿಸಿತು. 2011ರ ವರ್ಷದಿಂದ ನಮ್ಮ ದೇಶದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. 18 ವರ್ಷಕ್ಕೆ ಮೇಲ್ಪಟ್ಟ ಎಲ್ಲ ಪ್ರಜೆಗಳೂ ಚುನಾವಣಾ ಸಂದರ್ಭದಲ್ಲಿ ಖಡ್ಡಾಯವಾಗಿ ಮತದಾನ ಮಾಡಬೇಕೆಂಬ ಸಂದೇಶ ಸಾರುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. 2019ನೇ ಸಾಲಿನ ರಾಷ್ಟ್ರೀಯ ಮತದಾರ ದಿನದ ಘೋಷಣೆ ಯಾವೊಬ್ಬ ಮತದಾರ ಹಿಂದುಳಿಯಬಾರದು
ಡಿಜಿ ಯಾತ್ರಾ
- Get link
- X
- Other Apps
ಡಿಜಿ ಯಾತ್ರಾ ವಿಮಾನಯಾನ ಮಾಡಲು ದೃಢೀಕರಣಕ್ಕಾಗಿ ಹಲವು ದಾಖಲೆಗಳನ್ನು ಸಲ್ಲಿಸುವುದೇ ದೊಡ್ಡ ಸಮಸ್ಯೆ. ಈ ಸಮಸ್ಯೆಗೆ ವಿಮಾನಯಾನ ಸಚಿವಾಲಯ ಸುಲಭವಾದ ಉಪಾಯವೊಂದನ್ನು ಕಂಡುಕೊಂಡಿದೆ. ಪ್ರಯಾಣಿಕರು ಮುಖ ತೋರಿಸಿದರೆ ಸಾಕು, ಆರಾಮವಾಗಿ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ಪ್ರಯಾಣಿಕರ ಮುಖ ಸ್ಕ್ಯಾನ್ ಮಾಡುವ ಮೂಲಕವೇ ವಿಮಾನಯಾನಕ್ಕೆ ಪ್ರವೇಶ ಕಲ್ಪಿಸಿಕೊಡುವ ಮಹತ್ವಕಾಂಕ್ಷಿ 'ಡಿಜಿ' ಯಾತ್ರಾ' ಯೋಜನೆ ಶೀಘ್ರದಲ್ಲಿಯೇ ಬೆಂಗಳೂರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಜಾರಿಗೊಳಿಸಲು ಸರಕಾರ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಡಿಜಿಸಿಎ ಅಧಿಸೂಚನೆಯನ್ನು ಸಹ ಹೊರಡಿಸಿದೆ. ಕೋಲ್ಕತಾ, ವಾರಾಣಸಿ, ಪುಣೆ ಮತ್ತು ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಮುಂದಿನ ಮೂರು ತಿಂಗಳಲ್ಲಿ ಯೋಜನೆ ಜಾರಿ ಮಾಡಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮುಂದಾಗಿದೆ.
ಭಾರತೀಯ ಪೌರತ್ವ ತ್ಯಜಿಸಿದ ಮೆಹುಲ್ ಚೋಕ್ಸಿ
- Get link
- X
- Other Apps
ಭಾರತೀಯ ಪೌರತ್ವ ತ್ಯಜಿಸಿದ ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆರೋಪ ಹೊತ್ತಿರುವ ವಜ್ರಾಭರಣ ಉದ್ಯಮಿ ಮೆಹುಲ್ ಚೋಕ್ಸಿ ತಮ್ಮ ಭಾರತೀಯ ಪಾಸ್ಪೋರ್ಟ್ ಹಿಂದಿರುಗಿಸಿದ್ದಾರೆ. ಕಳೆದ ವರ್ಷ ಆ್ಯಂಟಿಗುವಾ ಮತ್ತು ಬರ್ಬುಡಾ ಪೌರತ್ವ ಪಡೆದಿರುವ ಚೋಕ್ಸಿ ಈಚೆಗೆ ಗಯಾನಾದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಗೆ ಪಾಸ್ಪೋರ್ಟ್ ಒಪ್ಪಿಸಿದ್ದಾರೆ.
5ನೇ ದೊಡ್ಡ ಆರ್ಥಿಕತೆಯತ್ತ ಭಾರತ
- Get link
- X
- Other Apps
5ನೇ ದೊಡ್ಡ ಆರ್ಥಿಕತೆಯತ್ತ ಭಾರತ ಪ್ರಸಕ್ತ ಜಗತ್ತಿನ ಆರನೇ ಬಲಾಢ್ಯ ಆರ್ಥಿಕ ಶಕ್ತಿಯಾಗಿರುವ ಭಾರತ 2019ರಲ್ಲಿ ಬ್ರಿಟನ್ನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ಜಾಗತಿಕ ಆರ್ಥಿಕ ವಿಶ್ಲೇಷಣೆ ಸಂಸ್ಥೆ ಪಿಡಬ್ಲ್ಯುಸಿ ತನ್ನ ವರದಿಯಲ್ಲಿ ತಿಳಿಸಿದೆ. ಭಾರತ ಈ ವರ್ಷ ಶೇಕಡಾ 7.6 ಜಿಡಿಪಿ ದಾಖಲಿಸಿದರೆ ಇದು ನಿಸ್ಸಂಶಯವಾಗಿ ಸಾಧಿತವಾಗಲಿದೆ. 2017ರವರೆಗೆ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ 5-6ನೇ ಸ್ಥಾನಕ್ಕೆ ಪೈಪೋಟಿ ಇತ್ತು . ಎರಡೂ ಸಮಾನ ಸಮಾನ ಅಭಿವೃದ್ಧಿ ಮತ್ತು ಜನಸಂಖ್ಯೆ ಇರುವ ರಾಷ್ಟ್ರಗಳು. 2017ರಲ್ಲಿ ಭಾರತ 6ನೇ ಸ್ಥಾನಕ್ಕೇರಿತ್ತು. ಮುಂದೆ 5ನೇ ಸ್ಥಾನಕ್ಕೇರಿದರೆ ಅಲ್ಲೇ ಕಾಯಂ ಆಗಿ ಉಳಿಯಲಿದೆ.
- Get link
- X
- Other Apps
ನ್ಯಾ.ದಿನೇಶ್ ಮಹೇಶ್ವರಿ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಯಾಗಿ ಬಡ್ತಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಗಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಇಬ್ಬರ ಹೆಸರನ್ನು ಶಿಫಾರಸು ಮಾಡಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಜನೇವರಿ 16 ರ ಬುಧವಾರ ಸಂಜೆ ನೇಮಕ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ 28ಕ್ಕೆ ಏರಿದೆ. ಇನ್ನೂ ಮೂರು ನ್ಯಾಯಮೂರ್ತಿಗಳ ಹುದ್ದೆ ಖಾಲಿ ಉಳಿದಿವೆ. ಎಕ್ಜಿಮ್ ಬ್ಯಾಂಕ್ ಗೆ 6000 ಕೋಟಿ ರೂ. ಬಂಡವಾಳ ನೆರವು ಕೇಂದ್ರ ಸಚಿವ ಸಂಪುಟ ಅನುಮೋದನೆ ಸಾರ್ವಜನಿಕ ವಲಯದ ಎಕ್ಸಿಮ್ ಬ್ಯಾಂಕ್ಗೆ 6,000 ಕೋಟಿ ರೂ.ಗಳ ಬಂಡವಾಳ ನೆರವು ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಬ್ಯಾಂಕಿನ ಬಂಡವಾಳವನ್ನು 10ರಿಂದ 20 ಸಾವಿರ ಕೋಟಿ ರೂ.ಗೆ ಏರಿಸುವ ಪ್ರಸ್ತಾಪವನ್ನು ಸಚಿವ ಸಂಪುಟ ಅಂಗೀಕರಿಸಿದೆ. ಎಕ್ಸಿಮ್ ಬ್ಯಾಂಕ್ಗೆ ಬಂಡವಾಳ ನೆರವು ನೀಡುವುದರಿಂದ ರಫ್ತು ವಲಯಕ್ಕೆ ಸಾಲ ವಿತರಣೆ ಹಾಗೂ ರಫ್ತುದಾರರಿಗೆ ಅನುಕೂಲಕರವಾಗಲಿದೆ. ರಫ್ತುದಾರರಿಗೆ ಸಾಲ ಸೌಲಭ್ಯ ಒದಗಿಸುವ ಭಾರತದ ಪ್ರಮುಖ ಬ್ಯಾಂಕ್ ಎಕ್ಸಿಮ್ ಬ್ಯಾಂಕ್ ಆಗಿದೆ. 19...
- Get link
- X
- Other Apps
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ * ಆರ್ಮಿ, ನೇವಿ, ಏರ್ಫೋರ್ಸ್ ಈ ಮೂರೂ ಸೇನಾಪಡೆಗಳಿಗೆ ತರಬೇತಿ ನೀಡುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಇದೀಗ 64 ವರ್ಷಗಳನ್ನು ಪೂರೈಸಿದೆ. *ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸ್ಥಾಪನೆ - 1955 ರ ಜ. 16ರಂದು *ನ್ಯಾಷನಲ್ ಡಿಫೆನ್ಸ್ ಅಕಾಡೆಮಿ - ಪುಣೆಯ ಖಡಕ್ವಲ್ಸಾದಲ್ಲಿದೆ. (ಮಹಾರಾಷ್ಟ್ರ) *ಇದು ದೇಶದ ಅತ್ಯಾಧುನಿಕ ಹಾಗೂ ಬೃಹತ್ ಅಕಾಡೆಮಿ * ಕೇಂದ್ರ ರಕ್ಷಣಾ ಸಚಿವೆ - ನಿರ್ಮಲಾ ಸೀತಾರಾಮ್ *ಮೂರು ಪಡೆಗಳ ಮಹಾದಂಡನಾಯಕ - ರಾಷ್ಟ್ರಪತಿ (ರಾಮನಾಥ್ ಕೋವಿಂದ್) *ಭೂಸೇನೆಯ ಮುಖ್ಯಸ್ಥರು - ಬಿಪಿನ್ ರಾವತ್ *ವಾಯುಪಡೆಯ ಮುಖ್ಯಸ್ಥರು - ಬಿ.ಎಸ್. ಧನೋವಾ *ನೌಕ ಪಡೆಯ ಮುಖ್ಯಸ್ಥರು - ಸುನೀಲ್ ಲಂಬಾ * ನಾಗರಿಕ ವಾಯುಯಾನ ಭದ್ರತಾ ವಿಭಾಗದ ನೂತನ ಮುಖ್ಯಸ್ಥ - ರಾಕೇಶ್ ಅಸ್ತಾನ *ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಲವಂತದ ರಜೆಯ ಮೇಲೆ ಕಳುಹಿಸಲ್ಪಟ್ಟಿದ್ದ ಸಿಬಿಐ ವಿಶೇಷ ನಿರ್ದೇಶಕರಾಗಿದ್ದ ರಾಕೇಶ್ ಅಸ್ತಾನ ಅವರನ್ನು ಸರಕಾರ ಇಂದು ನಾಗರಿಕ ವಾಯುಯಾನ ಭದ್ರತಾ ವಿಭಾಗದ ಮುಖ್ಯಸ್ಥರನ್ನಾಗಿ ಎರಡು ವರ್ಷಗಳ ಅವಧಿಗೆ ನೇಮಿಸಿದೆ. *ಅಸ್ತಾನ ಅವರು ಗುಜರಾತ್ ಕೇಡರ್ ನ 1984 ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಸಿಎನ್ಆರ್ ರಾವ್ಗೆ - ಶೇಖ್ ಸೌದ್ ಪ್ರಶಸ್ತಿ *ಖ್ಯಾತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅವರನ್ನು ಯುಎಇಯ - ‘ಸೆಂಟರ್ ಫಾರ್ ಅ...
- Get link
- X
- Other Apps
ಮೇಲ್ಜಾತಿ ಆರ್ಥಿಕ ದುರ್ಬಲರಿಗೆ ಶೇ.10 ಮೀಸಲಾತಿ ನೀಡಿದ ಮೂರನೇ ರಾಜ್ಯ - ಉತ್ತರ ಪ್ರದೇಶ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿನ ಮೇಲ್ಜಾತಿಯ ಆರ್ಥಿಕ ದುರ್ಬಲರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ಮೀಸಲಾತಿ ಕಲ್ಪಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದ್ದಾರೆ. ಮೇಲ್ಜಾತಿ ಆರ್ಥಿಕ ದುರ್ಬಲರಿಗೆ ಶೇ.10 ಮೀಸಲಾತಿ ನೀಡಿದ ಮೊದಲ ರಾಜ್ಯ - ಗುಜರಾತ್ ಮೇಲ್ಜಾತಿ ಆರ್ಥಿಕ ದುರ್ಬಲರಿಗೆ ಶೇ.10 ಮೀಸಲಾತಿ ನೀಡಿದ ಎರಡನೇ ರಾಜ್ಯ - ತೆಲಂಗಣ
ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅವರ ಹೆಸರುಗಳು
- Get link
- X
- Other Apps
ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅವರ ಹೆಸರುಗಳು 1)ಆಂಧ್ರ ಪ್ರದೇಶ: - ಎನ್. ಚಂದ್ರಬಾಬು ನಾಯ್ಡು 2)ಅರುಣಾಚಲ ಪ್ರದೇಶ: - ಪೆಮಾ ಖಂಡು 3)ಅಸ್ಸಾಂ: - ಶ್ರೀ. ಸರ್ಬಾನಂದ ಸೋನೋವಾಲ್ 4)ಬಿಹಾರ: - ನಿತೀಶ್ ಕುಮಾರ್ 5)ಛತ್ತೀಸ್ಗಢ: - ಭೂಪೇಶ್ ಬಾಗೇಲ್ 6)ದೆಹಲಿ (ಎನ್.ಸಿ.ಟಿ): - ಅರವಿಂದ್ ಕೇಜ್ರಿವಾಲ್ 7) ಗೋವಾ: - ಮನೋಹರ್ ಪರ್ರಿಕ್ 8) ಗುಜರಾತ್: - ವಿಜಯ್ ರುಪಾನಿ 9) ಹರಿಯಾಣ: - ಮನೋಹರ್ ಲಾಲ್ ಖಟ್ಟರ್ 10) ಹಿಮಾಚಲ ಪ್ರದೇಶ: - ಜೈ ರಾಮ್ ಠಾಕೂರ್ 11) ಜಮ್ಮು ಮತ್ತು ಕಾಶ್ಮೀರ: - ಗವರ್ನರ್ ಆಡಳಿತ 12)ಜಾರ್ಖಂಡ್: - ಶ್ರೀ ರಘುವರ್ ದಾಸ್ 13) ಕರ್ನಾಟಕ: - ಹೆಚ್.ಡಿ. ಕುಮಾರಸ್ವಾಮಿ 14) ಕೇರಳ: - ಶ್ರೀ ಪಿಣಾರೈ ವಿಜಯನ್ 15)ಮಧ್ಯ ಪ್ರದೇಶ: - ಕಮಲ್ ನಾಥ್ 16)ಮಹಾರಾಷ್ಟ್ರ: - ಶ್ರೀ ದೇವೇಂದ್ರ ಫಡ್ನವಿಸ್ 17)ಮಣಿಪುರ: - ನಾಂಗ್ಥಾಂಬಂ ಬೈರೆನ್ ಸಿಂಗ್ 18) ಮೇಘಾಲಯ: - ಕಾನ್ರಾಡ್ ಸಂಗ್ಮಾ 19)ಮಿಜೋರಾಂ: - ಝೊರಾಮ್ತಂಗ 20) ನಾಗಾಲ್ಯಾಂಡ್: - ನೀಫಿಯು ರಿಯೊ 21)ಒಡಿಶಾ: - ಶ್ರೀ ನವೀನ್ ಪಟ್ನಾಯಕ್ 22) ಪುದುಚೇರಿ (ಯುಟಿ): - ವಿ. ನಾರಾಯಣಸ್ವಾಮಿ 23) ಪಂಜಾಬ್: - ಅಮರೀಂದರ್ ಸಿಂಗ್ 24) ರಾಜಸ್ಥಾನ: - ಅಶೋಕ್ ಗೆಹ್ಲೋಟ್ 25) ಸಿಕ್ಕಿಂ: - ಪವನ್ ಕುಮಾರ್ ಚಾಮ್ಲಿಂಗ್ 26)ತಮಿಳುನಾಡು: - ಎಡಪಾದಿ ಕೆ. ಪಳನಿಸ್ವಾಮಿ 27) ತೆಲಂಗಾಣ: - ಶ್ರೀ ಕೆ ಚಂದ್ರಶೇಖರ...