ಡಿಜಿ ಯಾತ್ರಾ
ಡಿಜಿ ಯಾತ್ರಾ
ವಿಮಾನಯಾನ ಮಾಡಲು ದೃಢೀಕರಣಕ್ಕಾಗಿ ಹಲವು ದಾಖಲೆಗಳನ್ನು ಸಲ್ಲಿಸುವುದೇ ದೊಡ್ಡ ಸಮಸ್ಯೆ. ಈ ಸಮಸ್ಯೆಗೆ ವಿಮಾನಯಾನ ಸಚಿವಾಲಯ ಸುಲಭವಾದ ಉಪಾಯವೊಂದನ್ನು ಕಂಡುಕೊಂಡಿದೆ.
ಪ್ರಯಾಣಿಕರು ಮುಖ ತೋರಿಸಿದರೆ ಸಾಕು, ಆರಾಮವಾಗಿ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ.
ಪ್ರಯಾಣಿಕರ ಮುಖ ಸ್ಕ್ಯಾನ್ ಮಾಡುವ ಮೂಲಕವೇ ವಿಮಾನಯಾನಕ್ಕೆ ಪ್ರವೇಶ ಕಲ್ಪಿಸಿಕೊಡುವ ಮಹತ್ವಕಾಂಕ್ಷಿ 'ಡಿಜಿ' ಯಾತ್ರಾ' ಯೋಜನೆ ಶೀಘ್ರದಲ್ಲಿಯೇ ಬೆಂಗಳೂರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಜಾರಿಗೊಳಿಸಲು ಸರಕಾರ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಡಿಜಿಸಿಎ ಅಧಿಸೂಚನೆಯನ್ನು ಸಹ ಹೊರಡಿಸಿದೆ.
ಕೋಲ್ಕತಾ, ವಾರಾಣಸಿ, ಪುಣೆ ಮತ್ತು ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಮುಂದಿನ ಮೂರು ತಿಂಗಳಲ್ಲಿ ಯೋಜನೆ ಜಾರಿ ಮಾಡಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮುಂದಾಗಿದೆ.
ವಿಮಾನಯಾನ ಮಾಡಲು ದೃಢೀಕರಣಕ್ಕಾಗಿ ಹಲವು ದಾಖಲೆಗಳನ್ನು ಸಲ್ಲಿಸುವುದೇ ದೊಡ್ಡ ಸಮಸ್ಯೆ. ಈ ಸಮಸ್ಯೆಗೆ ವಿಮಾನಯಾನ ಸಚಿವಾಲಯ ಸುಲಭವಾದ ಉಪಾಯವೊಂದನ್ನು ಕಂಡುಕೊಂಡಿದೆ.
ಪ್ರಯಾಣಿಕರು ಮುಖ ತೋರಿಸಿದರೆ ಸಾಕು, ಆರಾಮವಾಗಿ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ.
ಪ್ರಯಾಣಿಕರ ಮುಖ ಸ್ಕ್ಯಾನ್ ಮಾಡುವ ಮೂಲಕವೇ ವಿಮಾನಯಾನಕ್ಕೆ ಪ್ರವೇಶ ಕಲ್ಪಿಸಿಕೊಡುವ ಮಹತ್ವಕಾಂಕ್ಷಿ 'ಡಿಜಿ' ಯಾತ್ರಾ' ಯೋಜನೆ ಶೀಘ್ರದಲ್ಲಿಯೇ ಬೆಂಗಳೂರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಜಾರಿಗೊಳಿಸಲು ಸರಕಾರ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಡಿಜಿಸಿಎ ಅಧಿಸೂಚನೆಯನ್ನು ಸಹ ಹೊರಡಿಸಿದೆ.
ಕೋಲ್ಕತಾ, ವಾರಾಣಸಿ, ಪುಣೆ ಮತ್ತು ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಮುಂದಿನ ಮೂರು ತಿಂಗಳಲ್ಲಿ ಯೋಜನೆ ಜಾರಿ ಮಾಡಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮುಂದಾಗಿದೆ.
Comments
Post a Comment